ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಚದುರ೦ಗದಾಟ.

Posted by ajadhind on February 29, 2008

ಇದು ರಾಜಕೀಯ
ಚದುರ೦ಗದಾಟ.
ಮೌಲ್ಯರಹಿತ ಅರಸರಿಗೆ ಜನರನ್ನಾ
ಳುವ ಆಸೆ;
ಮುನ್ನಡೆಸುವ ಬಯಕೆಯಿಲ್ಲ.
ವಿಚಾರರಹಿತ ಕಾಲಾಳುಗಳಿಗೆ
ಆಳೆ೦ಬ ಬೇಸರವಿಲ್ಲ.
ಮು೦ದೊ೦ದು ದಿನ ಕಾಲಾಳಿಗೆ
ಅರಸಾಗುವ ಬಯಕೆ-ನ೦ಬಿಕೆ,
ಒಳ್ಳೆಯದೆ;-ಆದರದೂ
ಪರರನ್ನಾಳುವುದಕ್ಕೆ – ಅಷ್ಟೇ.
ಎದುರಾಳಿಯವರದು
ಬಿಳಿ ಬಣ್ಣದ ಕಾಯಿ
ಬಣ್ಣದಲ್ಲಷ್ಟೇ ವ್ಯತ್ಯಾಸ
ಉಳಿದ೦ತೆ
ದೇಹಹಲವಾತ್ಮವೊ೦ದೇ…………..ಛೇ! 

Leave a Reply

XHTML: You can use these tags: <a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>