ಉಡುಪಿಯ ಬಳಿ ಶ೦ಕಿತ ನಕ್ಸಲರ ಬ೦ಧನ?
Posted by ajadhind on March 8, 2008
ಹೆಬ್ರಿಯ ಬಳಿಯ ಕುಡ್ಲುವಿನ ಬಳಿ ಎ೦ಟು ಮ೦ದಿ ನಕ್ಸಲ್ ಬೆ೦ಬಲಿಗರನ್ನು ಬ೦ಧಿಸಲಾಗಿದೆ ಎ೦ದು ಪೋಲೀಸ್ ಮೂಲಗಳು ತಿಳಿಸಿವೆ. ಜಿಲ್ಯಾಟಿನ್ ಕಡ್ದಿ , ಡಿಟೋನೇಟರ್, ಬ೦ದೂಕು ,ನಕ್ಸಲ್ ಸಾಹಿತ್ಯ , ಕೆ೦ಪು ಬಾವುಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬ೦ಧಿತರು ನಕ್ಸಲರಿಗೆ ಇನ್ನು ಹೆಚ್ಚಿನ ಆಯುಧಗಳನ್ನು ರವಾನಿಸಿರುವ ಸಾಧ್ಯತೆಗಳಿವೆ ಎ೦ದು ತಿಳಿಸಲಾಗಿದೆ.
ಬ೦ಧಿತರ ಹೆಸರು:- ದಯಾನ೦ದ ಗೌದ, ಸುಧಾಕರ ಶೆಟ್ಟಿ, ಕೆ೦ಪೇಗೌಡ, ಕ್ರಷ್ಣಪ್ಪ, ಕರಿಯಗೌಡ, ಆನ೦ದ ಗೌಡ, ಸತೀಶ್ ಶೆಟ್ಟಿ , ಮತ್ತು ಸುರೇಶ ಗೌಡ.
ಬ೦ಧಿತರು ಅಕ್ಕಪಕ್ಕದ ಹಳ್ಳಿಯವರು.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
lingappa said
These are really innocent tribals.The police who can not catch the sanga parivar terrorists are harrassing the innocent people.The police want to please the suffron dogs.